ಶಹಾಪುರ, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಹಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಆಸ್ಪತ್ರೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮಕ್ಕೆ ನೇತೃತ್ವ…
Year: 2026
ಸಚಿವ ಮತ್ತು ಶಾಸಕರ ಹಿಂದೆ ಪೋಸ್ ಕೊಡುವವರು ಬೇಡ!.. ಬೂತ್ ಮಟ್ಟದಲ್ಲಿ ಕೆಲಸ ಮಾಡುವವರು ಬೇಕು : ಸಿಎಂ ಡಿಕೆ
ಬಸವರಾಜ ಕರೇಗಾರ ಕವಿಡೆಸ್ಕ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಅಧಿಕಾರ ವಹಿಸಿಕೊಂಡ ತಕ್ಷಣವೇ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದಾರೆ. ಸುಧೀರ್ಘ ಒಂದು…
ಸಚಿವ ಶರಣಬಸಪ್ಪಗೌಡ ದರ್ಶನಪುರ ಅವರಿಗೆ ಉಪಮುಖ್ಯಮಂತ್ರಿ ನೀಡುವಂತೆ ಮನವಿ
ಶಹಾಪುರ,, ರಾಜ್ಯದಲ್ಲಿ ಸಮರ್ಥವಾಗಿ ಆಡಳಿತ ನಡೆಸಿದ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ…
ಮುಖ್ಯಮಂತ್ರಿಯಾಗಲಿರುವ ಡಿಕೆ ಶಿವಕುಮಾರಗೆ ಅಭಿನಂದನೆ ಸಲ್ಲಿಸಿದ ಪಾಟೀಲ್
ಶಹಾಪೂರ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು ರಾಜ್ಯದಲ್ಲಿ ಸತತವಾಗಿ ಎಂಟು ವರ್ಷಗಳ ಕಾಲ ಒಳ್ಳೆಯ ಆಡಳಿತ ನೀಡಿದ್ದಾರೆ. ಶೋಷಿತರು ದೀನ ದಲಿತರನ್ನೊಳಗೊಂಡು…
ಗೋವುಗಳ ಅಕ್ರಮ ಸಾಗಾಟ ತಡೆಗೆ ವಿಶ್ವ ಹಿಂದೂ ಪರಿಷತ್ ಮನವಿ
ಶಹಾಪುರ,, ಗೋವುಗಳ ಅಕ್ರಮ ಸಾಗಾಟ ಮತ್ತು ಹತ್ಯೆ ತಡೆಯಬೇಕೆಂದು ವಿಶ್ವಹಿಂದೂ ಪರಿಷತ್ತಿನಿಂದ ತಹಶೀಲ್ದಾರರಿಗೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ಪತ್ರ ಸಲ್ಲಿಸಲಾಯಿತು…
ಪಿಡಿಓ ಬಯೋಮೆಟ್ರಿಕ್ ಹಾಜರಾತಿ ಕಳ್ಳ ಮಾರ್ಗ ಪತ್ತೆ ! ತರಾಟೆಗೆ ತೆಗೆದುಕೊಂಡ ಸಿಇಓ ! ಕ್ರಿಮಿನಲ್ ಕೇಸ್ ದಾಖಲಿಸಿಬಹುದೆ ?
ಬಸವರಾಜ ಕರೇಗಾರ ಮುಖ್ಯಾಂಶಗಳು.. *ಯಾದಗಿರಿ ಜಿಲ್ಲೆಯಾದ್ಯಂತ ಆರು ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಯೋಮೆಟ್ರಿಕ್ ಹಾಜರಾತಿ ಕಳ್ಳಾಟ ಬಟಾಬಯಲು!* *…
80 ಅಂಕ ಪಡೆದವರಿಗೆ ಸಹಾಯಕ ಗ್ರೇಡ್ 1 ಹುದ್ದೆ ! ರಾಯಚೂರು ಡಿಸಿಸಿ ಬ್ಯಾಂಕಿನಲ್ಲಿ ಭಾರಿ ಭ್ರಷ್ಟಾಚಾರ ಮೌನವಹಿಸಿದ ಸರ್ಕಾರ !
ಬಸವರಾಜ ಕರೇಗಾರ ರಾಯಚೂರು, ರಾಯಚೂರು ಡಿಸಿಸಿ ಬ್ಯಾಂಕಿನ ನೇಮಕಾತಿ ಹುದ್ದೆಗಳಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದ್ದು, ನೇಮಕಾತಿ ಪ್ರಾಧಿಕಾರವು ಕಟ್ ಆಫ್…
ಗ್ರಾಮೀಣ ಅಭಿವೃದ್ಧಿಗೆ ಸಚಿವ ದರ್ಶನಪುರ ಒತ್ತು: ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ, ವೀಕ್ಷಣೆ
ಕಾಂಗ್ರೆಸ್ ಯುವ ಮುಖಂಡ ಶಾಂತು ಪಾಟೀಲ್, ಸುನೀಲ್ ರಾಥೋಡ್ ಮಾಹಿತಿ * ಕಿಲಾರಿದೊಡ್ಡಿ (ಗಂಗನಾಳ)30 ಲಕ್ಷ ಸಿಸಿ ಕಾಮಗಾರಿಗೆ ಚಾಲನೆ *…
ಹತ್ತು ಸಾವಿರ ಜನರೊಂದಿಗೆ ಬೃಹತ್ ಹೋರಾಟಕ್ಕೆ ಬಿಜೆಪಿ ಸಜ್ಜು : ಸರ್ಕಾರದ ವಿರುದ್ಧ ಮಹೇಶಗೌಡ ಮುದ್ನಾಳ್ ಕಿಡಿ
ಶಹಾಪೂರ,, ಅಧಿಕಾರದ ಅಮಲಿನಲ್ಲಿರುವ ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಕಾಲ ಬಂದಿದೆ. ನಾವು ಸದಾ ಜನರ…
ಮುಡಬೂಳ : ಬಯಲು ಶೌಚಾಲಯ ರಸ್ತೆ ಬಂದ್ : ಮಹಿಳೆಯರ ಪ್ರತಿಭಟನೆ
ಶಹಾಪೂರ,, ತಾಲೂಕಿನ ಮುಡಬುಳ ಗ್ರಾಮದಲ್ಲಿ ಬಯಲು ಶೌಚಾಲಯಕ್ಕೆ ಹೋಗುವ ದಾರಿಯನ್ನು ವ್ಯಕ್ತಿಯೊಬ್ಬ ಬಂದ್ ಮಾಡಿದ ಪರಿಣಾಮ ವಾರ್ಡ್ ನಂ.2 ರ ಮಹಿಳೆಯರು…