Blog
ಗಬ್ಬೂರು : 107 ನೆಯ ಶಿವೋಪಶಮನ ಕಾರ್ಯ : ವಿಶ್ವೇಶ್ವರ ಶಿವ ಕರುಣಿಸಿದ ಮಕ್ಕಳು : ಪೀಠಾಧ್ಯಕ್ಷರ ತೊಡೆಯಮೇಲೆ ನಲಿದಾಡಿದ ಹಸುಳೆಗಳು
ಗಬ್ಬೂರು ಶ್ರೀ ಕ್ಷೇತ್ರ ಕೈಲಾಸ 107 ನೆಯ ಶಿವೋಪಶಮನ ಕಾರ್ಯ ವಿಶ್ವೇಶ್ವರ ಶಿವ ಕರುಣಿಸಿದ ಮಕ್ಕಳು, ಪೀಠಾಧ್ಯಕ್ಷರ ತೊಡೆಯಮೇಲೆ ನಲಿದಾಡಿದ ಹಸುಳೆಗಳು…
ಜಯಂತಿ : ದಲಿತಹಕ್ಕುಗಳ ಅಗ್ರಪ್ರತಿಪಾದಕ,ರಾಷ್ಟ್ರನಾಯಕ ಬಾಬು ಜಗಜೀವನ್ ರಾಮ್ : ಮುಕ್ಕಣ್ಣ ಕರಿಗಾರ
ಜಯಂತಿ ದಲಿತಹಕ್ಕುಗಳ ಅಗ್ರಪ್ರತಿಪಾದಕ,ರಾಷ್ಟ್ರನಾಯಕ ಬಾಬು ಜಗಜೀವನ್ ರಾಮ್ ಮುಕ್ಕಣ್ಣ ಕರಿಗಾರ ಭಾರತದ ‘ ಹಸಿರು ಕ್ರಾಂತಿಯ ಹರಿಕಾರ’ ಎಂದು ಬಣ್ಣಿಸಲ್ಪಡುವ,ಬಾಬೂಜಿ ಎಂದು…
ಏ. 15ರವರೆಗೆ ನೀರು ಹರಿಸುವಂತೆ ಬೃಹತ್ ಪ್ರತಿಭಟನೆ, ಹೆದ್ದಾರಿ ಬಂದ್ ಪ್ರಯಾಣಿಕರ ಪರದಾಟ
ಶಹಾಪುರ : ತಾಲೂಕಿನ ಭೀಮರಾಯನಗುಡಿಯ ಬಾಪುಗೌಡ ಸರ್ಕಲ್ ನಲ್ಲಿ ರೈತ ಪರ ಸಂಘಟನೆಗಳು ಕನ್ನಡಪರ ಸಂಘಟನೆಗಳಿಂದ ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ಏಪ್ರಿಲ್…
ಅಶೋಕ್ ಕಲಾಲ್ ಅವರಿಗೆ ಸನ್ಮಾನ
ಎನ್ಪಿಎಸ್ ನೌಕರರ ಸಂಘದ ಯಾದಗಿರಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್ ಕಲಾಲ್ ಅವರನ್ನು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಉಪ ಕಾರ್ಯದರ್ಶಿಗಳು, ಸಹಾಯಕ…
ಸೈದಾಪುರ ಗ್ರಾಮದಲ್ಲಿ ಭೀಮಣ್ಣ ಮೇಟಿ ಅವರಿಗೆ ಅಭಿನಂದನಾ ಸಮಾರಂಭ
ಶಹಾಪೂರ :ತಾಲೂಕಿನ ಸೈದಾಪುರ ಗ್ರಾಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾಕ್ಟರ್ ಭೀಮಣ್ಣ ಮೇಟಿಯವರಿಗೆ ಗ್ರಾಮದ ಹಿರಿಯ ಮುಖಂಡರು…
ಪೀಠಾಧ್ಯಕ್ಷರಿಂದ ವಿಶ್ವೇಶ್ವರನಿಗೆ ಸಲ್ಲಿತು ಯುಗಾದಿಯ ಮೊದಲ ಮಹಾಪೂಜೆ
“ಪೀಠಾಧ್ಯಕ್ಷರಿಂದ ವಿಶ್ವೇಶ್ವರನಿಗೆ ಸಲ್ಲಿತು ಯುಗಾದಿಯ ಮೊದಲ ಮಹಾಪೂಜೆ” ಧರೆಗಿಳಿದ ಕೈಲಾಸವೆಂಬ ಖ್ಯಾತಿಯ ‘ ಮಾತನಾಡುವ ಮಹಾದೇವನ ನೆಲೆ’ ಯಾದ ಗಬ್ಬೂರಿನ ಮಹಾಶೈವ…
ಏ.10ರವರೆಗೆ ರೈತರ ಜಮೀನಿಗೆ ನೀರು ಬಿಡುವಂತೆ ರೈತ ಮುಖಂಡ ಶರಣಪ್ಪ ಸಲಾದಪುರ ಒತ್ತಾಯ
ಶಹಾಪುರ : ರೈತರ ಬೆಳೆ ಕೈಸೇರಲು ಏ.10 ರವರೆಗೆ ನೀರು ಕೊಟ್ಟರೆ ಮಾತ್ರ ರೈತರು ಬದುಕಿ ಕೊಳ್ಳುತ್ತಾರೆ. ಇಲ್ಲದೆ ಹೋದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ …
ನರೇಗಾ ಕೂಲಿ ದರ ಹೆಚ್ಚಳಕ್ಕೆ CEO ಸೂಚನೆ
ಯಾದಗಿರಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಕುಶಲ ಕೂಲಿ ಕೆಲಸ ಮಾಡುವ ಗ್ರಾಮೀಣ ಕೂಲಿಕಾರರ ದಿನದ ಕೂಲಿ ದರವನ್ನು…
ಹೊಸಕೇರಾ,ವನದುರ್ಗ, ಚನ್ನೂರ, ಶೆಟ್ಟಿಕೇರಾ, ಕಾಡಂಗೇರ.ಬಿ, ಚಾಮನಾಳ ಗ್ರಾಮದ ವಿವಿಧ ಕಾಮಗಾರಿ ವೀಕ್ಷಿಸಿದ ಸಚಿವ ದರ್ಶನಾಪುರ
ವಿವಿಧ ಕಾಮಗಾರಿ ಪರಿಶೀಲಿಸಿದ ದರ್ಶನಾಪೂರ ಶಹಾಪುರ: ರೈತಾಪಿ ವರ್ಗ ಹಾಗೂ ಗ್ರಾಮೀಣ ಜನತೆಯ ಅನುಕೂಲಕ್ಕಾಗಿ ಉತ್ತಮ ರಸ್ತೆಯ ನಿರ್ಮಾಣಕ್ಕೆ ಪ್ರಥಮ ಆದ್ಯತೆ…
ಸರಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ರಾಯಪ್ಪಗೌಡ ಹರ್ಷ
ಶಹಾಪುರ : ರಾಜ್ಯ ಸರಕಾರಿ ನೌಕರರಿಗೆ ಸಚಿವ ಸಂಪುಟವು ದಿನಾಂಕ 27-3-2025 ರಂದು ರಾಜ್ಯ ಸರಕಾರಿ ನೌಕರರಿಗೆ ಮತ್ತು ಅವಲಂಬಿತ ಕುಟುಂಬಸ್ಥರಿಗೆ…