Blog

ಫೆ.1ರಂದು ಲಿಂ.ಸಿದ್ದರಮಾನಂದಪುರಿ ಶ್ರೀಗಳ ಪುಣ್ಯಾರಾಧನೆ,ತಿಂಥಣಿ ಬ್ರಿಡ್ಜ್ ಮಠಕ್ಕೆ ಸಿಎಂ ಭೇಟಿ : ಅಯ್ಯಪ್ಪಗೌಡ

ದೇವದುರ್ಗ : ಪೆ.01 ರಂದು  ಕಾಗಿನೆಲೆ ಗುರುಪೀಠದ ತಿಂಥಣಿ ಬ್ರಿಡ್ಜ್ ವಿಭಾಗೀಯ ಗುರುಪೀಠದಲ್ಲಿ ಲಿಂಗೈಕ್ಯ ಪೂಜ್ಯ ಶ್ರೀ ಸಿದ್ಧರಾಮಾನಂದ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮವಿದ್ದು…

ಯಾದಗಿರಿ ಪತ್ರಿಕಾ ಭವನದಲ್ಲಿ ಗಣರಾಜ್ಯೋತ್ಸವ ಆಚರಣೆ : ದೇಶ ಕಟ್ಟುವ ಕೆಲಸ ಮಾಡೋಣ : ಮಲ್ಲಪ್ಪ ಸಂಕೀನ್

ಯಾದಗಿರಿ,, ಗಣರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರು ಜಿಲ್ಲಾ ಪತ್ರಿಕಾ ಭವನದಲ್ಲಿ ರಾಷ್ಟ್ರ ಧ್ವಜಾರೋಹಣ…

ಸಂವಿಧಾನದ ಆಶಯಗಳನ್ನು ಈಡೇರಿಸುವ ಸಂಕಲ್ಪ ಮಾಡುವುದೇ ಗಣರಾಜ್ಯೋತ್ಸವಕ್ಕೆ ಸಲ್ಲಿಸುವ ಗೌರವ : ಮುಕ್ಕಣ್ಣ ಕರಿಗಾರ

  ಕಾಗಿನೆಲೆ, ಹಾವೇರಿ (ಕಾಗಿನೆಲೆ) :  ಜನೆವರಿ26,2026 ಒಕ್ಕೂಟ ವ್ಯವಸ್ಥೆಯ ಗಣತಂತ್ರ ಭಾರತವನ್ನು ನಿರ್ದೇಶಿಸಿ,ನಿಯಂತ್ರಿಸುವ ನಮ್ಮ ಸಂವಿಧಾನವು ಜಗತ್ತಿನ ಅತ್ಯುತ್ತಮ ಸಂವಿಧಾನಗಳಲ್ಲಿ…

ಜನವರಿ 26 ರಂದು ಕನಕ ಗುರುಪೀಠದ ಸಿದ್ಧರಾಮಾನಂದಪುರಿ ಶ್ರೀಗಳಿಗೆ ನುಡಿನಮನ : ರಕ್ತದಾನ, ಆರೋಗ್ಯ ಶಿಬಿರ : ಡಾ.ಭೀಮಣ್ಣ ಮೇಟಿ

ಶಹಾಪುರ,, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 195ನೇ ಹುತಾತ್ಮ ದಿನಾಚರಣೆ ಹಾಗೂ 77ನೇ ಗಣರಾಜ್ಯೋತ್ಸವ ಮತ್ತು ತಿಂಥಣಿ ಕಾಗಿನೆಲೆ ಕನಕ ಗುರುಪೀಠದ ಸಿದ್ಧರಾಮಾನಂದಪುರಿ…

ಮಂಗಳೂರು ರಾಮಕೃಷ್ಣಾಶ್ರದ ಪೂಜ್ಯ ಶ್ರೀ ರಂಜನ್ ಸ್ವಾಮೀಜಿಯವರು ಬಂದಿದ್ದರಿಂದು ಕನಕದಾಸರ ಸನ್ನಿಧಿಗೆ

ಮಂಗಳೂರು ರಾಮಕೃಷ್ಣಾಶ್ರದ ಪೂಜ್ಯ ಶ್ರೀ ರಂಜನ್ ಸ್ವಾಮೀಜಿಯವರು ಬಂದಿದ್ದರಿಂದು ಕನಕದಾಸರ ಸನ್ನಿಧಿಗೆ‌ : ಮುಕ್ಕಣ್ಣ ಕರಿಗಾರ : ಆಯುಕ್ತರು, ಕಾಗಿನೆಲೆ ಅಭಿವೃದ್ಧಿ…

ಎಲ್ಲೆಡೆ ಪಸರಿಸುತ್ತಿದೆ ಕನಕದಾಸರ ಕೀರ್ತಿ ಕಂಪು; ಹೊರರಾಜ್ಯಗಳಿಗೂ ತಲುಪಿದೆ ಪ್ರಾಧಿಕಾರದ ಕನಕಸೇವೆಯ ಸತ್ತ್ವ

ಎಲ್ಲೆಡೆ ಪಸರಿಸುತ್ತಿದೆ ಕನಕದಾಸರ ಕೀರ್ತಿ ಕಂಪು; ಹೊರರಾಜ್ಯಗಳಿಗೂ ತಲುಪಿದೆ ಪ್ರಾಧಿಕಾರದ ಕನಕಸೇವೆಯ ಸತ್ತ್ವ ಮುಕ್ಕಣ್ಣ ಕರಿಗಾರ      ‌   …

ಶಾಸಕ ಚೆನ್ನಾರೆಡ್ಡಿ ತುನ್ನೂರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಘೇರಾವ್

ವಡಗೇರಾ : ತಾಲೂಕಿನ ಹಯ್ಯಳ ಬಿ ಗ್ರಾಮಕ್ಕೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಆಗಮಿಸಿದ್ದು ನಮ್ಮ ಗ್ರಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಹಯ್ಯಳ…

ಜನವರಿ 14ರಂದು ಮುಕ್ಕಣ್ಣ ಕರಿಗಾರರ ಮುಕ್ಕಣ್ಣ ಕಂಡ ಬಸವಣ್ಣ ಕೃತಿ ಲೋಕಾರ್ಪಣೆ

ಜನವರಿ 14ರಂದು ಮುಕ್ಕಣ್ಣ ಕರಿಗಾರರ ‘ ಮುಕ್ಕಣ್ಣ ಕಂಡ ಬಸವಣ್ಣ’ ಕೃತಿ ಲೋಕಾರ್ಪಣೆ   ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ…

ಸಿದ್ಧರಾಮಾನಂದಪುರಿ ಸ್ವಾಮಿಗಳ ಧರ್ಮಜಾಗೃತಿ ಕಹಳೆಯ ನಿನಾದ ನಾಡೆಲ್ಲ ಮೊಳಗಲಿ

ಸಂಸ್ಕೃತಿ   ಸಿದ್ಧರಾಮಾನಂದಪುರಿ ಸ್ವಾಮಿಗಳ ಧರ್ಮಜಾಗೃತಿ ಕಹಳೆಯ ನಿನಾದ ನಾಡೆಲ್ಲ ಮೊಳಗಲಿ              …

ಕನಕದಾಸರ ‘ಎದೆಯಕರೆ’ಗೆ ಓಗೊಟ್ಟನು ಕೃಷ್ಣ

ಕಲ್ಯಾಣ ಕಾವ್ಯ ಕನಕದಾಸರ ‘ಎದೆಯಕರೆ’ಗೆ ಓಗೊಟ್ಟನು ಕೃಷ್ಣ ಮುಕ್ಕಣ್ಣ ಕರಿಗಾರ   ಶುಷ್ಕ ಶಾಸ್ತ್ರದುಪಚಾರದ ಪೂಜೆಗೆ ಒಲಿಯಲಾರೆನು ಎಂಬುದನು ನಿರೂಪಿಸಿದನು ಹರಿಯು…