ಮಹಾಶೈವ ಧರ್ಮಪೀಠ ಗಬ್ಬೂರಿನಲ್ಲಿ ಶರನ್ನವರಾತ್ರಿ ಹತ್ತನೇ ದಿನ ದಶಮಹಾವಿದ್ಯೆಯರ ಪೂಜೆ

ರಾಯಚೂರು : ಮಹಾಶೈವ ಧರ್ಮಪೀಠ ಕೈಲಾಸ ಗಬ್ಬೂರಿನಲ್ಲಿ ಶರನ್ನವರಾತ್ರಿಯ ಹತ್ತನೇ ದಿನವಾದ ಇಂದು ದಿನಾಂಕ 01.10.2025 ರಂದು ಕ್ಷೇತ್ರಾಧಿದೇವತೆ ತಾಯಿ ವಿಶ್ವೇಶ್ವರಿ ದುರ್ಗಾ ದೇವಿಯಲ್ಲಿ ಪೀಠಾಧ್ಯಕ್ಷರಾದ ಯೋಗೀಶ ಶ್ರೀ ಮುಕ್ಕಣ್ಣ ಕರಿಗಾರರು ದಶಮಹಾವಿದ್ಯೆಯರನ್ನು ಆಹ್ವಾನಿಸಿ ಪೂಜಿಸಿದರು.