ಬಸವರಾಜ ಕರೇಗಾರ
basavarajkaregar@gmail.com
ಕವಿಡೆಸ್ಕ.
ನಿಖಿಲ್ ವಿ ಶಂಕರ್ ಕೈಗೊಂಡ ಸಾಮಾಜಿಕ ಕಾರ್ಯಗಳು.
* ಕುರುಬ ಸಮುದಾಯದ ಯುವ ನೇತಾರ.
* ರಾಜ್ಯದ 31 ಜಿಲ್ಲೆಗಳಲ್ಲಿ ಪ್ರವಾಸ.
* ರಾಜ್ಯದ್ಯಂತ ಕುರುಬರ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಮಾಹಿತಿ ಕಲೆ ಹಾಕಿದವರು.
* ಸಮುದಾಯದ ಏಳಿಗೆಗಾಗಿ ಶ್ರಮ.
* ಕಲ್ಯಾಣ ಕರ್ನಾಟಕದ ಗಾಂಧಿ ಕೋಲೂರು ಮಲ್ಲಪ್ಪಾಜಿಯವರ ಸಮಾಧಿಯ ಪುನರುಜ್ಜೀವನ.
* ಮಲ್ಲಪ್ಪಾಜಿಯವರ ಸಮಾಧಿ ಸ್ಮಾರಕವಾಗಿ ನಿರ್ಮಾಣ.
* ವಡಗೇರಾ ತಾಲೂಕಿನ ಹಂಚಿನಾಳ ಗ್ರಾಮದ ನೂತನ ಬೀರಲಿಂಗೇಶ್ವರ ದೇವಸ್ಥಾನಕ್ಕೆ 1 ಲಕ್ಷ ದೇಣಿಗೆ.
* ಸುರಪುರ ಕನಕ ಭವನ ನಿರ್ಮಾಣಕ್ಕೆ 5 ಲಕ್ಷ ದೇಣಿಗೆ.
* ಪ್ರಸ್ತುತ ಕರ್ನಾಟಕ ಯುತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ
* ಕಲಬುರ್ಗಿ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ
* ಸಂಚಾರಿ ಕುರಿಗಾರರಿಗೆ ಸಹಾಯ ಹಸ್ತ
* ಜೇನು ಮತ್ತು ಕುರುಬರಿಗೆ ರೇಶನ್ ದಿನ ಸಿ ಪದಾರ್ಥಗಳು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿಕೊಟ್ಟು ಕೊಟ್ಟರು
* ಬೆಂಗಳೂರಿನ ಎಸ್ಬಿಟಿ ವಸತಿ ನಿಲಯದ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಕ್ಕೆ 25 ಲಕ್ಷ ರೂಪಾಯಿ ದೇಣಿಗೆ
* ಚಲನಚಿತ್ರ ನಟ ಮೃತ ರಾಜೇಶನ ಕುಟುಂಬಕ್ಕೆ ಒಂದು ಲಕ್ಷ ರುಪಾಯಿ ಸಹಾಯಧನ
* ಶ್ರೀ ರೇವಣಸಿದ್ದೇಶ್ವರ ಮಠದಿಂದ ಕುರುಬ ಯುವ ರತ್ನ ಪ್ರಶಸ್ತಿ ಪಡೆದಾತ
* ಪ್ರಸ್ತುತ ಕರ್ನಾಟಕ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಗೆಲ್ಲುವ ವಿಶ್ವಾಸ.
* ಆನ್ಲೈನ್ ಮೂಲಕ With IYC ಮ್ಯಾಪ್ ಮೂಲಕ ಮತದಾನ ಮಾಡಲು ಮನವಿ.
ಸದಾ ಸಮಾಜ ಸೇವೆಯಲ್ಲಿ ತೊಡಗಿ ಕುರುಬ ಸಮುದಾಯಕ್ಕೆ ಹಗಲಿರುಳು ಶ್ರಮಿಸುತ್ತಿರುವ ಯುವನೇತಾರ ನಿಖಿಲ್ ವಿ ಶಂಕರ್ ಕರ್ನಾಟಕದ 31 ಜಿಲ್ಲೆಗಳಲ್ಲಿ ಪ್ರವಾಸಗೈದು ಕುರುಬ (ಕಾಡು ಕುರುಬ, ಬೆಟ್ಟಕುರುಬ, ಜೇನುಕುರುಬ) ಸಮುದಾಯದ ಬಗ್ಗೆ ಮಾಹಿತಿ ಕಲೆ ಹಾಕಿ, ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಸಾವಿರಾರು ಸಾಮಾಜಿಕ ಕೆಲಸ ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವೆಂದರೆ ಹೈದರಾಬಾದ್ ಕರ್ನಾಟಕದ ಗಾಂಧಿ ಎಂದೇ ಖ್ಯಾತರಾದ ಕೊಲೂರು ಮಲ್ಲಪ್ಪನವರ ಸಮಾಧಿಯನ್ನು ಪುನರುಜ್ಜೀವನಗೊಳಿಸಿ ಒಂದು ಅದ್ಭುತ ಸ್ಮಾರಕವನ್ನು ಮಾಡಿ ರಾಜ್ಯವೇ ಗಮನ ಸೆಳೆಯುವಂತೆ ಮಾಡಿದ್ದಾರೆ.
ಸುರಪುರದಲ್ಲಿ ಕನಕ ಭವನ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ. ವಡಗೇರಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನೂತನ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.ಇದು ಕೆಲವು ಉದಾಹರಣೆ ಮಾತ್ರ.ಅಹಿಂದ ನಾಯಕರು ಹಾಗೂ ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಪರ ಗಟ್ಟಿಧ್ವನಿ ಹೊಂದಿರುವ ಇಂತಹ ಮೇರುವ್ಯಕ್ತಿಗೆ ಕುರುಬ ಸಮುದಾಯ ಯಾವತ್ತೂ ಕೂಡಾ ಬೆಂಬಲವಾಗಿ ನಿಲ್ಲಬೇಕಾಗಿದೆ. ಸಿದ್ದರಾಮಯ್ಯ ಅವರ ನಂತರ ಕುರುಬ ಸಮುದಾಯಕ್ಕೆ ಹೊಸ ನಾಯಕತ್ವದ ಅವಶ್ಯಕತೆ ತುಂಬಾ ಇದೆ.ಸಿದ್ದರಾಮಯ್ಯನವರ ಹಾದಿಯಲ್ಲಿ ಸಾಮಾಜಿಕ ನ್ಯಾಯಪರ ನಿಂತ ನಿಯಕ.ಕುರುಬ ಸಮುದಾಯದ ಪ್ರಸ್ತುತ ಕರ್ನಾಟಕ ರಾಜ್ಯ ಯೂತ್ ಕಾಂಗ್ರೆಸ್ ನಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದು, ಪ್ರಸ್ತುತ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ.ಆದ ಕಾರಣ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರ ಹಾಗೂ 28 ಲೋಕಸಭಾ ಕ್ಷೇತ್ರದಲ್ಲಿರುವ ಸಮಸ್ತ ಕುರುಬ ಸಮುದಾಯದ ಬಂಧುಗಳು ಪಕ್ಷಾತೀತವಾಗಿ ಆನ್ಲೈನ್ ಮೂಲಕ ಮತದಾನ ಮಾಡಿ ಅವರ ವಿಜಯಕ್ಕೆ ಕಾರಣಿಭೂತರಾಗಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ.



ಬೆಂಗಳೂರಿನ ಎಸ್ಬಿಟಿ ಹಾಸ್ಟೆಲ್ನಲ್ಲಿ 300ರಲ್ಲಿ ಶಾಲಾಮಕ್ಕಳ ವಿದ್ಯಾಭ್ಯಾಸ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವಾಗ ಬೀದಿ ಬದಿ ಮಲಗುತ್ತಿದ್ದ ಮಕ್ಕಳನ್ನು ನೋಡಿ ಮರುಗಿದ ನಿಖಿಲ್ ವಿ ಶಂಕರ್ ಆ ಮಕ್ಕಳ ನೆರವಿಗೆ ಧಾವಿಸಿ 25 ಲಕ್ಷದ ರೂಪಾಯಿ ಬೆಡ್, ಕಾಟ, ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದಾರೆ.
ಕರ್ನಾಟಕ ಪ್ರದೇಶ ಯೂಥ್ ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ನಿಖಿಲ್ ಶಂಕರ್ ಅತ್ಯಂತ ಕಿರಿಯ ವಯಸಿನಲ್ಲಿಯೇ ಇಂತಹ ಸಮಾಜ ಸೇವೆಯನ್ನು ಗುರುತಿಸಿ ಧಾರವಾಡದ ಶ್ರೀ ಕ್ಷೇತ್ರ ರೇವಣಸಿದ್ದೇಶ್ವರ ಮಹಾಮಠದ ವತಿಯಿಂದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕುರುಬ ಯುವ ರತ್ನ ಬಿರುದಿನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.