ರಾಹುಲ್ ಗಾಂಧಿಜೀ ರವರಿಗೆ ಬಿ.ಎಂ.ಪಾಟೀಲರಿಂದ ಸನ್ಮಾನ 

ವಡಗೇರಾ : ಲೋಕಸಭಾ ಚುನಾವಣೆ ಪ್ರಚಾರದ ನಿಮಿತ್ತ ಬಳ್ಳಾರಿ ಜಿಲ್ಲೆಗೆ ಆಗಮಿಸಿದ ಕಾಂಗ್ರೆಸ್ಸಿನ ರಾಷ್ಟ್ರೀಯ ನೇತಾರ ರಾಹುಲ್ ಗಾಂಧಿಜೀಯವರಿಗೆ ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರರು ಹಾಗೂ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿಎಮ್ ಪಾಟೀಲರು ಕುರುಬರ ಸಂಕೇತವಾದ ಕಂಬಳಿ ಶಾಲು ಹಾಕಿ ಸನ್ಮಾನಿಸಿದರು.

About The Author