ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ :ದರ್ಶನಾಪುರ

ಶಹಾಪುರ; ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಗುಣಮಟ್ಟದಿಂದ ಕೂಡಿರಬೇಕು ಬಹಳ ದಿನಗಳ ಕಾಲ ಬಾಳಿಕೆಬರುವಂತಿರಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ತಾಲೂಕಿನ ಮದ್ದರಕಿ ಗ್ರಾಮದಲ್ಲಿ ಮುಖ್ಯ ರಸ್ತೆಯಿಂದ ೧ ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ೬೫ ಲಕ್ಷ ರೂ ವೆಚ್ಚದ ರಸ್ತೆ ಮತ್ತು ಡ್ರೆöÊನೇಜ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿಯನ್ನು ವಿಕ್ಷೀಸಿ ಮಾತನಾಡಿದರು.

ಸಿ.ಡಿ ನಿರ್ಮಾಣ ಮತ್ತು ತಡೆಗೊಡೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ತಂದು ಅದನ್ನು ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಈರಣ್ಣ ಯಂಕAಚಿ, ಅಶೋಕ್‌ಗೌಡ ಮಾಲೀಪಾಟೀಲ್, ಶರಣಗೌಡ ಬಿರೇದಾರ, ಶಾಂತಗೌಡ ಹಳಿಮನಿ, ಜಯಪ್ಪ ಹಲಿಗಿ, ಬಾಬುರಾವ್ ಭೂತ್ಥಾಳಿ, ಶರಣು ಭೂತ್ಥಾಳಿ, ಗುರಣ್ಣ ದೊರಿ, ರಫೀಕ್ ಮನ್ನಾ, ಆನಂದ ಬಿರೇದಾರ, ಮಲ್ಲಿಕಾರ್ಜುನ ಅವಂಟಿಗಿ, ಮಲ್ಲಪ್ಪ, ಯುತ್ ಕಾಂಗ್ರೇಸ್ ಸದಸ್ಯರಾದ ಬಸ್ಸು ಮದ್ರಕಿ, ರಾಜಣ್ಣ ಗುತ್ತೇದಾರ, ಇಇ ಬಸವರಾಜ ಅಲ್ಸೇರಿ, ಎಇಇ ಚಂದುಲÁಲ್ ರಾಠೋಡ್, ಜೆಇ ಕಾಳ್ಕಯ್ಯಸ್ವಾಮಿ ಸೇರಿಂದತೆ ಗ್ರಾಮದ ಮುಖಂಡರು ಇದ್ದರು.

About The Author