ಸುದೀರ್ಘ ಕಾಯಿಲೆಗಳು ಗುಣಪಡಿಸಲು  ಹೋಮಿಯೋಪತಿಕ್ ಔಷಧಿಗಳು ಉತ್ತಮ ಆಯ್ಕೆ 

 ಬಸವರಾಜ ಕರೆಗಾರ
*****

ಇತ್ತೀಚಿನ ದಿನಗಳಲ್ಲಿ ಹೋಮಿಯೋಪತಿ ಔಷಧಿಗಳು ದಿನದಿಂದ ದಿನಕ್ಕೆ ಹೆಚ್ಚು ಪ್ರಚಲಿತವಾಗುತ್ತಿದೆ.ಕೆಲವು ಕಾಯಿಲೆಗಳು ಜೀವನ ಪರ್ಯಂತ ನಮ್ಮ ಜೊತೆಗೆ ಇರುತ್ತವೆ.ಅಲರ್ಜಿ ಅಸಿಡಿಟಿ  ಸಕ್ಕರೆ ಕಾಯಿಲೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಸೇರಿದಂತೆ ಇನ್ನೂ ಹಲವು ಕಾಯಿಲೆಗಳು ನಮ್ಮನ್ನು ಬಿಡುತ್ತಿಲ್ಲ. ಇಂತಹ ಹಲವು ಕಾಯಿಲೆಗಳಿಗೆ ಹಲೋಪತಿ ಔಷಧಿಗಳಿಂದ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಅದಕ್ಕಾಗಿ ದೇಶದಲ್ಲಿ ಅದೆಷ್ಟೋ ಜನರು ಹೋಮಿಯೋಪತಿಕ್  ಔಷಧಿಗಳ ಮೊರೆ ಹೋಗಿದ್ದಾರೆ.ಇತ್ತೀಚಿನ ದಿನಗಳಲ್ಲಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹೋಮಿಯೋಪತಿ ಆಸ್ಪತ್ರೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜೊತೆಗೆ ಕಾಯಿಲೆಗಳು ಸಂಪೂರ್ಣ ಗುಣಮುಖವಾಗುತ್ತಿರುವುದು ಸಂತಸದ ವಿಚಾರ. ಆದರೆ ಕೆಲವು ದಿನಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಹೋಮಿಯೋಪತಿ ವೈದ್ಯರು ಹೇಳುತ್ತಾರೆ.

ಹೋಮಿಯೋಪತಿ ಔಷಧಿಗಳು ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಕಾಯಿಲೆಗಳು ಕೂಡ ಹೋಮಿಯೋಪತಿಕ್ ಔಷಧಿಗಳಿಂದ ಗುಣಪಡಿಸಲಾಗುತ್ತದೆ ಎಂದರೆ ಆಶ್ಚರ್ಯ. ಶಹಾಪುರದ ಡಾ. ಮೂರ್ತಿ ಕ್ಲಾಸಿಕಲ್  ಹೋಮಿಯೋಪತಿ ಆಸ್ಪತ್ರೆಯಲ್ಲಿ ಗ್ಯಾಂಗ್ರಿನ್ ನಂತಹ ಹಲವು ಕಾಯಿಲೆಗಳನ್ನು ಅಲ್ಲಿನ ವೈದ್ಯರು  ವಾಸಿ ಮಾಡಿದ್ದಾರೆ. ಅಲರ್ಜಿ ಅಸಿಡಿಟಿ ಯಂತಹ ಸುದೀರ್ಘ ಕಾಯಿಲೆಗಳನ್ನು ಗುಣಪಡಿಸಲಾಗಿದೆ.ಇತ್ತೀಚಿನ ದಿನಗಳಲ್ಲಿ ಕೆಲವು ರೋಗಿಗಳು ಗುಣಪಡಿಸಲಾಗದಂತಹ ಕಾಯಿಲೆಗಳಿಂದ ಬೇಸತ್ತು ಹೋಮಿಯೋಪತಿಕ್ ಮೊರೆಹೋಗಿ ತಮ್ಮ ಕಾಯಿಲೆಗಳಿಂದ ಪಡಿಸಿಕೊಂಡ ಉದಾಹರಣೆಗಳಿವೆ. ಒಟ್ಟಾರೆ ಮನುಷ್ಯ ಕಾಯಿಲೆ ಮುಕ್ತನಾದರೆ ಸಾಕು.
ಹೋಮಿಯೋಪತಿ ಔಷಧಿಗಳಿಂದ ಯಾವುದೇ ಅಡ್ಡ ಪರಿಣಾಮಗಳಿರುವದಿಲ್ಲ.ಗ್ಯಾಂಗ್ರೀನ್ ಅಂತಹ ಭಯಾನಕ ಕಾಯಿಲೆಗಳನ್ನು ನಮ್ಮ ಡಾ.ಮೂರ್ತಿ ಕ್ಲಾಸಿಕಲ್ ಕ್ಲಿನಿಕ್ ನಲ್ಲಿ ಗುಣಪಡಿಸಲಾಗಿದೆ. ಅಸಿಡಿಟಿ ಅಲರ್ಜಿ ಸೇರಿದಂತೆ ಇನ್ನೂ ಬೇರೆ ಬೇರೆ ಕಾಯಿಲೆಗಳಿಗೆ ನಮ್ಮಲ್ಲಿನ ಔಷಧಿಗಳಿಂದ ಗುಣಪಡಿಸಲಾಗುತ್ತದೆ. ಸಂಪೂರ್ಣ ಗುಣಪಡಿಸಲು ಕೆಲ ಸಮಯ ತೆಗೆದುಕೊಳ್ಳುತ್ತದೆ.ಆದರೆ ಫಲಿತಾಂಶ ಪಕ್ಕ ಸಿಗುತ್ತದೆ. ಬಂಜೆತನದ ಸಮಸ್ಯೆಗೂ ಕೂಡ ಹೋಮಿಯೋಪತಿಯಿಂದ ಪರಿಹಾರ ಸಿಗುತ್ತದೆ.
ಡಾ.ಕೃಷ್ಣಮೂರ್ತಿ 
ಡಾ.ಮೂರ್ತಿ ಕ್ಲಾಸಿಕಲ್ ಆಸ್ಪತ್ರೆ ಶಹಪುರ,ಯಾದಗಿರಿ, ಕಲಬುರ್ಗಿ
ಸುಧೀರ್ಘ ಕಾಲದಿಂದ ನನಗೆ ಅಸಿಡಿಟಿ ಇತ್ತು. ರಾಯಚೂರು, ಸೊಲ್ಲಾಪುರದ ಹಲೋಪತಿ ಆಸ್ಪತ್ರೆಗಳಲ್ಲಿಯೂ ಔಷಧಿಗಳು ತೆಗೆದುಕೊಂಡರೂ ಶಾಶ್ವತ ಗುಣವಾಗಲಿಲ್ಲ. ಡಾ. ಕೃಷ್ಣಮೂರ್ತಿರವರ ಆಸ್ಪತ್ರೆಗೆ ಭೇಟಿ ನೀಡಿ ಕೆಲ ದಿನಗಳ ಕಾಲ ಹೋಮಿಯೋಪತಿಕ್ ಔಷಧಿಗಳನ್ನು ತೆಗೆದುಕೊಂಡ ನಂತರ ನನಗೆ ಸಂಪೂರ್ಣ ಗುಣವಾಗಿದೆ.
ಬಸವರಾಜ ಬಸಂತಪುರ ಶಹಾಪುರ
ಗುಣಮುಖರಾದರು.

About The Author