ಮಹಾಶೈವ ಧರ್ಮಪೀಠದಲ್ಲಿ ನಾಳೆ ಶಿವೋಪಶಮನ ಕಾರ್ಯ ಇರುವುದಿಲ್ಲ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿಪ್ರತಿ ಭಾನುವಾರ ನಡೆಯುತ್ತಿರುವ ಶಿವೋಪಶಮನ ಕಾರ್ಯ ಅನಿವಾರ್ಯ ಕಾರಣಗಳಿಂದ ನಾಳೆ ಇರುವುದಿಲ್ಲ ಎಂದು ಮಹಾಶೈವ ಧರ್ಮ ಪೀಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾರಣ ಭಕ್ತಾದಿಗಳು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Author