ಅಧ್ಯಕ್ಷರಾಗಿ ಎಂ ವಿಜಯ್ ಕುಮಾರ, ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ ನೇಮಕ

ಬಳ್ಳಾರಿ : ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಬಳ್ಳಾರಿ ತಾಲೂಕು ಅಧ್ಯಕ್ಷರಾಗಿ ವಿಜಯ ಕುಮಾರ,  ಪ್ರಧಾನ ಕಾರ್ಯದರ್ಶಿಗಳಾಗಿ ಕೆ ಜಿ ಮಂಜುನಾಥ ರವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷರಾದ ಬಿಎಮ್ ಪಾಟೀಲ್ ರವರು ಆದೇಶಿಸಿದ್ದಾ.ರೆ
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘದ ತತ್ವ ನಿಷ್ಠೆಗೆ ಬದ್ಧರಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಂಘದ ಸಂಘಟನೆಯ ಕಾರ್ಯಕೈಗೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಡಿ ಗಂಗಾಧರ, ಜಿಲ್ಲಾಧ್ಯಕ್ಷರಾದ ಬಂಡಿಹಟ್ಟಿ ರಾಮಲಿಂಗ, ಕಲ್ಯಾಣ ಕರ್ನಾಟಕದ ಉಪಾಧ್ಯಕ್ಷರಾದ ಕೆಎಂ ನಾಗರಾಜ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ ಕುಮಾರ,ಹಲಗುಂದಿ ಗ್ರಾಮದ ಕೆಜಿ.ಉಮಾಪತಿ,ಗಾದಿಲಿಂಗ ಪೂಜಾರಿ,ಕೆಎಮ್.ಜಡೇಶ,ಕೆಎಸ್ ಅರ್ಜುನ್,ರಮೇಶ ಪೂಜಾರಿ,ಕೆ ಶಶೀಧರ,ಕೆಜಿ ರಾಜೇಶ,ಡಿಜೆ ವಿರೇಶ, ರಾಘವೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು

About The Author