ಶೇ. 2.75 ರಷ್ಟು ಭತ್ತೆ ಹೆಚ್ಚಳ ಹರ್ಷ

ಶಹಾಪುರ:ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಶಶೇ. 2.75 ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರಿಗೆ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಯಪ್ಪ ಗೌಡ ಹುಡೇದ  ಅಭಿನಂದನೆ ಸಲ್ಲಿಸಿದ್ದಾರೆ. ಇದರಿಂದ ಆರೂವರೆ ಲಕ್ಷ ನೌಕರರಿಗೆ ಸಹಕಾರಿಯಾಗಲಿದೆ ಇಂದಿನ ದಿನಗಳಲ್ಲಿ ದಿನಬಳಕೆಯ ವಸ್ತುಗಳು ಎಚ್ಚಳವಾಗಿದ್ದು ನೌಕರರು ಸಂಕಷ್ಟದಲ್ಲಿದ್ದು, ಇಂತಹ ಸಮಯದಲ್ಲಿ ಸರಕಾರ ಸಹಾಯ ಮಾಡಿದೆ. ರಾಜ್ಯ ಸರಕಾರ ನೌಕರ ಎಲ್ಲಾ ಅಧಿಕಾರಿಗಳಿಗೂ ರಾಜ್ಯ ಅಧ್ಯಕ್ಷರಾದ ಸಿಎಸ್ ಷಡಕ್ಷರಿಯವರಿಗೆ ಧನ್ಯವಾದಗಳು ಅರ್ಪಿಸಿದರು.ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಶಾಂತರೆಡ್ಡಿ ತುಂಬಗಿ, ಕೋಶಾಧ್ಯಕ್ಷರಾದ ಬಸನಗೌಡ ಬೆಳ್ಳಿಕಟ್ಟಿ ಹಾಗೂ ತಾಲೂಕು ಪದಾಧಿಕಾರಿಗಳು ಇದ್ದರು.

 

About The Author