ಸ್ವಾಮಿಗಳವರೊಂದಿಗೆ ಒಂದು ಸ್ಮರಣೀಯ ದಿನ : ಮುಕ್ಕಣ್ಣ ಕರಿಗಾರ

 ಶಿವೈಕ್ಯರಾದ ಶತಮಾನದ ಸಂತ ಶ್ರೀ ಸಿದ್ಧೇಶ್ವರಸ್ವಾಮಿಗಳವರು 24.12.2005 ರಂದು ರಾಯಚೂರು ವಿಜ್ಞಾನ ಕೇಂದ್ರಕ್ಕೆ ಭೇಟಿನೀಡಿದ ಸಂದರ್ಭ.ಆಗ ರಾಯಚೂರು ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿ ಹುದ್ದೆಯ ಜೊತೆಗೆ ಡಿ ಆರ್ ಡಿ ಎ ಯೋಜನೆಯ ಯೋಜನಾ ನಿರ್ದೇಶಕರ ಹೆಚ್ಚುವರಿಹೊಣೆಗಾರಿಕೆಯಲ್ಲಿದ್ದ  ಮುಕ್ಕಣ್ಣ ಕರಿಗಾರ  ಸಿದ್ಧೇಶ್ವರಸ್ವಾಮಿಗಳವರ ಜೊತೆ ವಿಜ್ಞಾನ ಕೇಂದ್ರಕ್ಕೆ ತೆರಳಿದ್ದರು.
ವೈಜ್ಞಾನಿಕ ವಿವರಣೆಯನ್ನು ನೀಡುತ್ತಿರುವವರು ಎಲ್ ವಿ ಡಿ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕರಾಗಿದ್ದ ಪಿ.ಎಚ್.ನರಹಟ್ಟಿಯವರು.ಪ್ರೊ.ಸಿ.ಡಿ.ಪಾಟೀಲ್,ಬಿ.ಬಿ.ಕುಲಕರ್ಣಿ ಮತ್ತಿತರರು ಇರುವ ಈ ಅಪರೂಪದ ಫೋಟೋಗಳನ್ನು ಕಳಿಸಿದ್ದಾರೆ ಆತ್ಮೀಯರಾದ ಬೆಂಗಳೂರಿನ ಟಿ.ವಿ.5 ವಾಹಿನಿಯ ಸೀನಿಯರ್ ಆ್ಯಂಕರ್ ಹುದ್ದೆಯಲ್ಲಿರುವ ದಶರಥ ಅವರು.

About The Author