ಇಂದು ಫಕೀರೇಶ್ವರ ಮಠದಲ್ಲಿ ಧ್ಯಾನ ಸತ್ಸಂಗ ಕಾರ್ಯಕ್ರಮ

ಶಹಾಪೂರ: ನಗರದಲ್ಲಿಂದು ಫಕೀರೇಶ್ವರ ಮಠದಲ್ಲಿ ಜೀವನ ಕಲಾ ಸಂಸ್ಥೆ ಯಾದಗಿರಿ ಜಿಲ್ಲಾ ವತಿಯಿಂದ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಜೆ 5-30 ಗಂ. ಯಾದವಜೀ ರವರೊಂದಿಗೆ ಧ್ಯಾನ ಸತ್ಸಂಗ ಕಾರ್ಯಕ್ರಮವಿದ್ದು ಕಾರ್ಯಕ್ರಮದಲ್ಲಿ ವಿವಿಧ ಸಂಘಗಳು,ಕನ್ನಡಪರ ಸಂಘಟನೆಗಳು ಮತ್ತು ಸತ್ಸಂಗ ಬಳಗ ಭಾಗವಹಿಸಲಿದ್ದಾರೆ ಎಂದು ವಿದ್ಯಾಧರ್ ಆನೆಗುಂದಿ, ಭೀಮರಾಯ ಮಾಲಿ ಪಾಟೀಲ್, ಅರವಿಂದ ಉಪ್ಪಿನ್ ಪ್ರಕಟಣೆಯಲ್ಲಿ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9060060072
9880116246
9731450847

About The Author