ಮಹಾಶೈವ ಪೀಠದಲ್ಲಿ ಶರನ್ನವರಾತ್ರಿ ಬ್ರಹ್ಮಚಾರಿಣಿ ರೂಪದಲ್ಲಿ ಪೂಜೆ

ದೇವದುರ್ಗ:-ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಪೀಠ ಸುಕ್ಷೇತ್ರ ಕೈಲಾಸದಲ್ಲಿ ಶರನ್ನವರಾತ್ರಿ ನಿಮಿತ್ತ ಎರಡನೇ ದಿನವಾದ ಇಂದು(27.09.2022) ಕ್ಷೇತ್ರಾಧಿದೇವತೆಯಾದ ಶ್ರೀ ಮಾತಾ ವಿಶ್ವೇಶ್ವರಿ ದುರ್ಗೆಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ಆಹ್ವಾನಿಸಿ ಪೂಜಿಸಲಾಯಿತು.

About The Author