ಹೈನುಗಾರಿಕೆ ಉತ್ತೇಜನಕ್ಕಾಗಿ ಕರುಗಳ ಪ್ರದರ್ಶನ:-ಡಾ:ಷಣ್ಮುಖ ಕೊಂಗಡಿ

ಶಹಾಪುರ:ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದಲೇ ಕರುಗಳ ಪ್ರದರ್ಶನವನ್ನು ಮಾಡಲಾಗಿದ್ದು, ಉತ್ತಮ ಕರುಗಳಿಗೆ ಬಹುಮಾನ ವಿತರಿಸಲಾಯಿತು ಎಂದು ಷಣ್ಮುಖ ಗೊಂಗಡಿ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ವಡಗೇರಾ ರವರು ರೈತರನ್ನು ಉದ್ದೇಶಿಸಿ ಮಾತನಾಡಿದರು. ಇಂದು ವಡಗೇರಾ ತಾಲೂಕಿನ ಐಕೂರು ಗ್ರಾಮದಲ್ಲಿ ಕರುಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಶಿಬಿರದಲ್ಲಿ ಉತ್ತಮ ಕರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು ಎಂದು ಹೇಳಿದರು.

ಸದರಿ ಶಿಬಿರದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಭಾಗವಹಿಸಿದರು. ಶೇಖಪ್ಪ ಮಡಿವಾಳಪ್ಪ, ಯಂಕಪ್ಪ ಠಾಣೆಗುಂದಿ, ದೇವಿಂದ್ರಪ್ಪ ಕವಲಿ, ಅಮಯೋಗೇಶ್ವರ ಬಾಗ್ಲಿ,ಮಲ್ಲಪ್ಪ ನಾಯ್ಕೋಡಿ,ಸಂಗನಗೌಡ ಮಾ.ಪಾ.ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು

ಡಾ:ಸುರೇಶ ಹಚ್ಚಡ ಸಹಾಯಕ ನಿರ್ದೇಶಕರು ಸುರಪುರ,ಡಾ :ವಿಜಯಕುಮಾರ ಪವರ ಹೊತ್ತಪೇಟ,ಡಾ : ರಾಜು ರಾಠೋಡ ಶಿರವಾಳ,ಡಾ : ಅಮರೇಶ ಸಗರ,ಡಾ : ಪ್ರಿಯಾಂಕ ಹಾಲಗೇರಾ ಮತ್ತು ಸಿಬ್ಬಂದಿ ವರ್ಗದವರು, ನಜೀರ ಅಹಮದ ಹಿರಿಯ ಪಶು ವೈದ್ಯಕೀಯ ಪರೀಕ್ಷೆಕರು ಐಕೂರ,ಪ್ರಹ್ಲಾದ ಮೇತ್ರೆ ಹಿರಿಯ ಪಶು ವೈದ್ಯಕೀಯ ಪರೀಕ್ಷೆಕರು ಚಾಮನಾಳ, ವಿಷ್ಣುವರ್ಧನ ಹಿರಿಯ ಪಶು ವೈದ್ಯಕೀಯ ಪರೀಕ್ಷೆಕರು ಹೈಯ್ಯಾಳ.ಬಿ, ಅಮರಣ್ಣ ಕೋಬ್ರಿ ಹಿರಿಯ ಪಶು ವೈದ್ಯಕೀಯ ಪರೀಕ್ಷೆಕರು ಗೊಂದೆನೂರ,ಪಶು ವೈದ್ಯಕೀಯ ಪರೀಕ್ಷೆಕರು ಸಿದ್ದಣ್ಣಗೌಡ ಪಶು ವೈದ್ಯಕೀಯ ಪರೀಕ್ಷೆಕರು ರಾಜು ವಾಲಿ ಪಶು ವೈದ್ಯಕೀಯ ಪರೀಕ್ಷೆಕರು ಕಿರಿಯ ಪಶು ವೈದ್ಯಕೀಯ ಪರೀಕ್ಷೆಕರು ಶಿವಶರಣಪ್ಪ .ಎಸ.ಸಂಕಾ ಗುಂಡಗುರ್ತಿ ಸಿದ್ದಪ್ಪ ಚೌಡಾಪುರ ಮತ್ತು ಶಿವಕುಮಾರ ಗುತ್ತಿಗೆ ನೌಕರರು ರಾಜು ಮತ್ತು ಹಣಮಂತ ಮೈತ್ರಿ ನೌಕರರು ಹಸನ್ ರಜಾಕ ಮತ್ತು ಬಾವಾಸಾಬ ನರಸಿಂಹ ಸೇರಿದಂತೆ ಗ್ರಾಮಸ್ಥರು ಪಶು ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.

About The Author