ಮಹಾಶೈವ ಧರ್ಮಪೀಠದ ಪ್ರಕಟಣೆ

ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ನಾಳೆ ಅಂದರೆ ದಿನಾಂಕ 21.08.2022 ರಂದು ಮಹಾಶೈವ ಧರ್ಮಪೀಠದ ಅತ್ಯಂತ ನಿಷ್ಠಾವಂತ ಭಕ್ತರಲ್ಲೊಬ್ಬರಾದ ರಘುನಂದನ್ ಪೂಜಾರಿ ಅವರ ಸಹೋದರನ ಮದುವೆಯಲ್ಲಿ ಪಾಲ್ಗೊಳ್ಳಲು ತುಮಕೂರಿಗೆ ತೆರಳಲಿರುವುದರಿಂದ ೨೧.೦೮.೨೦೨೨ ರ ರವಿವಾರದಂದು ಮಹಾಶೈವ ಧರ್ಮಪೀಠದಲ್ಲಿ ” ಶಿವೋಪಶಮನ ಕಾರ್ಯ” ಇರುವುದಿಲ್ಲ.ಭಕ್ತಾದಿಗಳು ಸಹಕರಿಸಲು ಕೋರಿದೆ.

ಬಸವರಾಜ ಕರೆಗಾರ
ವಾರ್ತಾಧಿಕಾರಿ ಮಹಾಶೈವ ಧರ್ಮಪೀಠ.

About The Author