ಜ್ಞಾನಗಂಗಾ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ದೇವದುರ್ಗ : ಪಟ್ಟಣದ ಜ್ಞಾನಗಂಗಾ ಕನ್ನಡ ವಿಭಾಗದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು. ಪುಟ್ಟ ಪುಟ್ಟ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯ ವೇಷ ಧರಿಸಿ ವಿಶೇಷ ಗಮನ ಸೆಳೆದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ
ಮಂಜುಳಾ, ಮಂಜುಲತಾ, ಪವಿತ್ರ, ಗೌರಿ,ರೇಣುಕಾ, ಸಂಗೀತಾ, ಶಶಿಕಲಾ, ಶಾಂತ ಇದ್ದರು.

About The Author