ತಾಲೂಕು ದಸಂಸಮಿತಿ ಪದಾದಿಕಾರಿಗಳ ನೇಮಕ

ಶಹಾಪುರ : ಶಹಾಪುರ ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಇಂದು ಶಹಪುರ್ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಆರಂಭದಲ್ಲಿ ತಾಲೂಕ ಶಾಖೆ ವತಿಯಿಂದ ತಾಲೂಕ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಆಚರಣೆ ಮಾಡಲಾಯಿತು.ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕರಾದ ಶಿವಪುತ್ರ ಜವಳಿ ವಹಿಸಿಕೊಂಡಿದ್ದರು. ಸಭೆಯ ಮುಖ್ಯ ಅತಿಥಿಗಳಾಗಿ ಶಿವಲಿಂಗ ಹಸನಾಪೂರ್, ಚಂದಪ್ಪ ಮುನಿಯಪ್ಪನವರ್, ವೀರಭದ್ರಪ್ಪ ತಳವಾರಗೇರಾ ,ಮಲ್ಲಿಕಾರ್ಜುನ ಹುರಸುಗುಂಡಗಿ ಮರಿಯಪ್ಪ ಕ್ರಾಂತಿ ವಹಿಸಿಕೊಂಡಿದ್ದರು.

ಶಹಪುರ ತಾಲೂಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ತಾಲೂಕ ಸಂಚಾಲಕರಾಗಿ ಮರಿಯಪ್ಪ ಕ್ರಾಂತಿ,ತಾಲೂಕು ಸಂಘಟನಾ ಸಂಚಾಲಕರಾಗಿ ಸಂತೋಷ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ , ಶ್ರೀಮಂತ ಸಿಂಗನಹಳ್ಳಿ, ನಾಗರಾಜ್ ಹೊಸಮನಿ, ಖಜಾಂಚಿಯಾಗಿ ಶರಣಪ್ಪ ಕಥಮನಳಿ,ತಾಲೂಕು ಸಂಘಟನಾ ಸಂಚಾಲಕರು ಮಲ್ಲಿಕಾರ್ಜುನ ಹುಬ್ಬಳ್ಳಿ ,ನಾಗರಾಜ ಹುರಸುಗುಂಡಗಿ ರವರನ್ನು ನೇಮಿಸಲಾಯಿತು. ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಯಾದಗಿರಿ ಜಿಲ್ಲಾ ಸಂಚಾಲಕರು ಮಲ್ಲಿಕಾರ್ಜುನ್ ಹುರಸುಗುಂಡಗಿ, ಜಿಲ್ಲಾ ಸಂಘಟನಾ ಸಂಚಾಲಕರು ವಿದ್ಯಾರ್ಥಿ ಒಕ್ಕೂಟ ಬಲಭೀಮ ಬೇವಿನಹಳ್ಳಿ,ವಾಸು ಕೋಗಿಲ್ಕರ್ವರನ್ನು ನೇಮಕ ಮಾಡಲಾಯಿತು.

ವಡಿಗೇರ ತಾಲೂಕ ಸಂಚಾಲಕರಾಗಿ ಬಾಲರಾಜ ಖಾನಪುರ್ ಸಂಘಟನಾ ಸಂಚಾಲಕರಾಗಿ ಚನ್ನಬಸು ಗುರುಸುಣಗಿ ,ದೊಡ್ಡಪ್ಪ ಕಾಡಮಗೇರ, ಬಸಲಿಂಗಪ್ಪ ಹಳ್ಳಿ, ಬಸಪ್ಪ ಕುರಕುಂದಿ, ಶರಣಪ್ಪ ಉಳ್ಳೆಸೂಗೂರು,ಶರಣಪ್ಪ ಮಳ್ಳಿ ಆಯ್ಕೆ ಮಾಡಲಾಯಿತು.

ಶಹಾಪೂರ ತಾಲೂಕ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾಗಿ ಸುಭಾಷ್ ಚಂದ್ರ ಪಿರಗೋಳ್ ಸಂದೀಪ್ ಹೊಸಮನಿ.ಶಹಾಪೂರ ನಗರ ಪದಾಧಿಕಾರಿಗಳಾಗಿ ಚಂದ್ರು ಬುದ್ಧ ನಗರ, ಶಹಾಪೂರ ತಾಲೂಕ ಕಾರ್ಮಿಕ ಪದಾಧಿಕಾರಿಗಳು ನಾಗರಾಜ ರಸ್ತಾಪುರ್ ,ಬಸಲಿಂಗ ಹಾಲಬಾವಿ, ದೇವಪ್ಪ ಕೊಂಬಿನ ಮರಿಯಪ್ಪ  ಶಿರವಾಳ್ ಹೋಬಳಿಶಾಖೆ,ದೋರನಹಳ್ಳಿ ಹೋಬಳಿ ಪದಾಧಿಕಾರಿಗಳು ಭೀಮಶಂಕರ್ ಗುಂಡಳ್ಳಿ, ಹಣಮಂತ ಹುಲಸೂರ್. ತಡಬಿಡಿ ಗ್ರಾಮ ಶಾಖೆ ಪದಾಧಿಕಾರಿಗಳು ಪರಶುರಾಮ್ ಹಳಿಗೇರ, ಬಸಲಿಂಗಪ್ಪ ಹತ್ತಿಗುಡೂರು ,ಹಣಮಂತ ಹಳಿಗೇರ ನಿಂಗಪ್ಪ ಗುಂಡಳ್ಳಿ ,ಸಾವಣ್ಣ ಬಳ್ಳಕ್ಕಿ ,ನಾಗಪ್ಪ ಈರ ಕಾರ್ಯಕಾರಿ ಸಮಿತಿ ಸದಸ್ಯರು ಹನುಮಂತ ಕೊಂಗಂಡಿ ದೇವಪ್ಪ ಈರ ಸಾಬಣ್ಣ ಗುಂಡಳ್ಳಿ
ಈ ಎಲ್ಲಾ ಶಾಖೆಯನ್ನು ಜಿಲ್ಲಾ ಸಂಚಾಲಕರು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು

About The Author