ರಾಯಪ್ಪಗೌಡ ಹುಡೇದ್ ಗೆ ಸನ್ಮಾನ

ಯಾದಗಿರಿ:ಗ್ರಾಮ ಪಂಚಾಯತ ಕಾರ್ಯದರ್ಶಿಗಳು ಮತ್ತು ಗ್ರಾಮ ಪಂಚಾಯತ ಲೆಕ್ಕ ಸಹಾಯಕರ ಸಂಘ ಶಹಾಪುರ ತಾಲೂಕು ಘಟಕದ ವತಿಯಿಂದ ಜಿಲ್ಲಾಡಳಿತ ಯಾದಗಿರಿ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆಯಾದ ಶಹಾಪುರ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಯಪ್ಪಗೌಡ ಹುಡೇದ ರವರಿಗೆ ನೌಕರರ ಭವನದಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಪ್ರಶಸ್ತಿ ಪಡೆದ ರಾಯಪ್ಪಗೌಡ ಹುಡೇದ ರವರಿಗೆ ಸನ್ಮಾನಿಸಲಾಯಿತು.

ಶಹಾಪುರ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ  ಬಸವರಾಜ ಸಜ್ಜನ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಕುಲಕರ್ಣಿ ವ್ಯೆವಸ್ಥಾಪಕರಾದ ಗೋಪಾಲ ಬಿಜಾಸಪುರ   ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಶಾಂತರೆಡ್ಡಿ ತುಂಬಗಿ ಸದಸ್ಯರಾದ ರಾಮನಗೌಡ ಖಾನಾಪುರ ಭೀಮನಗೌಡ ಬಿರಾದಾರ ಮರಿಲಿಂಗಪ್ಪ ಮಾಲಹಳ್ಳಿ  ಕಾರ್ಯದರ್ಶಿಗಳ ಸಂಘದ ಅಧ್ಯಕ್ಷರಾದ ಗೋವಿಂದ ರಾಠೋಡ  ಪ್ರವೀಣ್ ಹಿರೇಮಠ  ದೇವಿಂದ್ರಪ್ಪ ತಡಬಿಡಿ ನಾಗಪ್ಪ ರಮೇಶ ಹಣಮಂತ ಮಾಳಪ್ಪ ಜ್ಞಾನದೇವಿ ಕಾಳಪ್ಪ ಮಹಾದೇವಪ್ಪ ಅಯ್ಯಪ್ಪ ವಿಶ್ವನಾಥ ಮಲ್ಲಿಕಾರ್ಜುನ ದೇವಿಂದ್ರಪ್ಪ ಹಸನಾಪುರ ನಾಗಪ್ಪ ಸತ್ಯಂಪೇಟ   ಶಿವಾನಂದ ಸಿದ್ರಾ ಭೀಮರಾವ್ ಕುಲಕರ್ಣಿ ಜಯಪ್ರಕಾಶ ಸಾಯಿಬಾಬಾ ಪವನ ಕುಲ್ಕರ್ಣಿ ಸೇರಿದಂತೆ ಅನೇಕ ಜನ ನೌಕರರು ಭಾಗವಹಿಸಿದ್ದರು.

 

About The Author