ಶ್ರೀ ನಿಜಗುಣಯ್ಯ ಸ್ವಾಮಿ ಹಿರೇಮಠ ಇನ್ನಿಲ್ಲ

ನಿಧಾನ ವಾರ್ತೆ: ಶ್ರೀ ನಿಜಗುಣಯ್ಯ ಸ್ವಾಮಿ ಹಿರೇಮಠ ನಿವೃತ್ತ ಪ್ರಾಂಶುಪಾಲರು ಇಟಗಿ ರವರು ಅನಾರೋಗ್ಯದಿಂದ ಬರಳುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮನೆಯಲ್ಲಿ ಇಂದು ಸಾವನ್ನಪ್ಪಿರುತ್ತಾರೆ .  ಆರು ಜನ ಹೆಣ್ಣು ಮಕ್ಕಳು ಒಬ್ಬರು ಮಗ ಮೊಮ್ಮಕ್ಕಳಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 3 ಗಂಟೆಗೆ ಇಟಗಿ ಗ್ರಾಮದ ಸ್ವಂತ ಹೊಲದಲ್ಲಿ ನೆರವಿರುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

About The Author