ಸಚಿವರಿಂದ ಕ್ಷೇತ್ರದ ಜನತೆಗೆ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ

ಶಹಾಪುರ : ದಿನಾಂಕ 03/06/2023 ರಂದು ಬೆಳ್ಳಿಗೆ 11.00 ಗಂಟೆಗೆ ಶಹಾಪುರ ಮತಕ್ಷೇತ್ರದ ಜನರಿಗೆ ಅಭಿನಂದನಾ ಸಭೆಯನ್ನು ಸಚಿವರಾದ  ಶರಣಬಸಪ್ಪಗೌಡ ದರ್ಶನಪುರ ನೇತೃತ್ವದಲ್ಲಿಆರಬೋಳ ಕಲ್ಯಾಣ ಮಂಟಪ್ಪ ಶಹಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ.

ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ನಗರಸಭೆ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಗ್ರಾಮಪಂಚಾಯತ ಅಧ್ಯಕ್ಷರು ಸದಸ್ಯರು
ಮಾಜಿ ಜಿಲ್ಲಾಪಂಚಾಯತ ಹಾಗೂ ತಾಲೂಕ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಯುವ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ದರ್ಶನಪುರ ಅಭಿಮಾನಿಗಳು ಆಗಮಿಸಬೇಕಾಗಿ ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಶರಣಬಸಪ್ಪಗೌಡ ದರ್ಶನಪುರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ
ಶಾಂತಕುಮಾರ ಪಾಟೀಲ್ ತಿಳಿಸಿದರು.ಸಚಿವರು ಹಾರ ಶಾಲು ಸ್ವೀಕರಿಸುವುದಿಲ್ಲ ಆದ ಕಾರಣ ಯಾರು ತರಕೂಡದೆಂದು ಮನವಿ ಮಾಡಿದರು.

ಶಾಂತಕುಮಾರ ಪಾಟೀಲ್

ಅಧ್ಯಕ್ಷರು.

ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಶರಣಬಸಪ್ಪಗೌಡ ದರ್ಶನಪುರ್ ಅಭಿಮಾನಿಗಳ ಸಂಘ ಯಾದಗಿರಿ.

 

About The Author