ಕೆಂಭಾವಿ: ಸಿದ್ದರಾಮಯ್ಯ ಸಿಎಂ ಸಂಭ್ರಮಾಚರಣೆ : ಶರಣಬಸಪ್ಪಗೌಡ ದರ್ಶನಾಪುರವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ 

ಶಹಾಪುರ :  ಕೆಂಭಾವಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ  ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅಂಗವಾಗಿ ವಿಜಯೋತ್ಸವ ಆಚರಿಸಲಾಯಿತು.ಅದೆ ರೀತಿಯಾಗಿ ಸ್ಥಳೀಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಕೆಂಭಾವಿ ಕನಕದಾಸ ಯುವಕ ಸಂಘದ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಸವರಾಜ ಪೂಜಾರಿ ಯಾಳಗಿ ಸಿದ್ದರಾಮಯ್ಯ ಅವರ ಭಾವಚಿತ್ರಕೆ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮಾಳಪ್ಪ ಸುಂಕದ ಜಿಲ್ಲಾ ನಿರ್ದೇಶಕರು ಕರ್ನಾಟಕ ಪ್ರದೇಶ ಕುರುಬರ ಸಂಘ ಯಾದಗಿರಿ, ಮೈಪಾಲರಡ್ಡಿ ದಿಗ್ಗಾವಿ ಮಾಜಿ ಸದಸ್ಯರು ಪುರಸಭೆ,  ದೇವು ಮ್ಯಾಗೇರಿ ಪುರಸಬೆ ಮಾಜಿ ಅಧ್ಯಕ್ಷರು,   ಶರಣಬಸವ ಡಿಗ್ಗಾವಿ ಕಾಂಗ್ರೆಸ್ ಮುಖಂಡರು, ಶಾಂತಗೌಡ ಮಾಳಹಳ್ಳಿ, ಕೆಂಚಪ್ಪ ಹಿರೇಕುರುಬರ, ನಿಂಗಣ್ಣ ಮೇಟಿ, ಬಸವರಾಜ ಮ್ಯಾಗೇರಿ, ರಾಘವೇಂದ್ರ ದೇಶಪಾಂಡೆ ಪುರಸಬೆ ಮಾಜಿ ಸದಸ್ಯರು, ಸುಭಾಸ್ ಮ್ಯಾಗೇರಿ ಕಾಂಗ್ರೆಸ್ ಮುಖಂಡರು, ಶಿವಶಂಕರ ಖಾನಾಪುರ ಮಾಜಿ  ಗ್ರಾಮ ಪಂಚಾಯತ ಸದಸ್ಯರು, ಹಣಮಂತ್ರಾಯಗೌಡ ಕರಡಕಲ್, ಶಿವಪ್ಪ ಯಾಳಗಿ, ಮಲ್ಲಣ್ಣ ಯಾಳಗಿ, ಪರಶುರಾಮ ಹಿರೇಕುರುಬರ, ಮುದಕಣ್ಣ ಮಾಳಹಳ್ಳಿ, ದೇವಿಂದ್ರಪ್ಪ ಟಣಿಕೆದಾರ, ಮಾಳಪ್ಪ ಸುಂಕದ, ಬಸವರಾಜ ಯಾಳಗಿ, ವಿರುಪಾಕ್ಷಿ ಯಾಳಗಿ, ರಂಗಪ್ಪ ಭೊವಿ, ಯಂಕೋಬ ಮ್ಯಾಗೇರಿ ಸಮಾಜದ ಇನಿತರು ಭಾಗವಹಿಸಿದ್ದರು.

About The Author