ಶಹಾಪುರ:ನಗರದಲ್ಲಿ ಶ್ರೀರಾಯರ ೩೧ನೇ ವರ್ಧಂತ್ಯುತ್ಸವ ರಾಯರು ಇಷ್ಟಾರ್ಥ ಈಡೇರಿಸುವ ಕಾಮಧೇನು ಕಲ್ಪವೃಕ್ಷ

ಶಹಾಪುರ ನಗರದ ಹಳಪೇಟೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೧ನೇ ವರ್ಧಂತ್ಯುತ್ಸವ ನಿಮಿತ್ಯ ರಥೋತ್ಸವ ಕಾರ್ಯಕ್ರಮ ಜರುಗಿತು.

ಶಹಾಪುರ:ಭಕ್ತರ ಇಷ್ಟಾರ್ಥ ಈಡೇರಿಸುವ ಕಾಮಧೇನು ಕಲ್ಪವೃಕ್ಷದಂತಿರುವ ಶ್ರೀರಾಘವೇಂದ್ರ ಸ್ವಾಮಿಗಳ ಪ್ರತಿಷ್ಠಾಪನೆಯ ೩೧ನೇ ವರ್ಧಂತ್ಯುತ್ಸವದ ನಿಮಿತ್ಯ ಭವ್ಯರಥೋತ್ಸವ ಜರುಗಿತು.

〈ನಗರದ ಹಳಪೇಟೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೧ನೇ ವರ್ಧಂತ್ಯುತ್ಸವ ನಿಮಿತ್ಯ ರಥೋತ್ಸವ ಕಾರ್ಯಕ್ರಮ ಜರುಗಿತು〉

ಬೆಳಗಿನಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ರಾಘವೇಂದ್ರ ಶಿರವಾಳ ಅವರ ನೃತ್ಯ ಸೇವೆ ಅಮೋಘವಾಗಿತ್ತು, ಸಂಗೀತ ಕಲಾವಿದ ಚಂದ್ರಶೇಖರ ಗೋಗಿ ಸಾಯಂಕಾಲ ವಿಶೆ ದಾಸರಪದಗಳು ಮತ್ತು ಕೊಳಲುವಾದನ ಪ್ರಸ್ತುತಪಡಿಸಿದರು. ಅರ್ಚಕ ವಿಠಲಾಚಾರ್ಯ ಪ್ರತಿನಿಧಿ ಸತ್ಯನಾರಾಯಣ ಪೂಜೆ ನೆರವೇರಿಸಿದರು,

ಕಾರ್ಯಕ್ರಮದಲ್ಲಿ ಅರ್ಚಕ ನರಸಿಂಹಚಾರ್ಯ ರೊಟ್ಟಿ, ಅಧ್ಯಕ್ಷ ರಾಘವೇಂದ್ರ ಸರ್ನಾಡ, ಸೇರಿದಂತೆ ಸಮಸ್ತ ಗುರುಸೇವಾ ಸಂಘದ ಪದಾಧಿಕಾರಿಗಳು, ಯುವಕ ಮಂಡಳಿಯವರು, ಮಹಿಳಾ ಭಜನಾ ಮಂಡಳಿಯವರು, ನಗರದ ವಿಪ್ರ ಸಮಾಜದ ಹಿರಿಯರು ಹರಿ,ವಾಯು,ಗುರುಗಳ ಸೇವೆಯಲ್ಲಿ ಪಾಲ್ಗೊಂಡಿದ್ದರು.

About The Author