ಮಹಾಶೈವ ಧರ್ಮಪೀಠದಲ್ಲಿ ಶರನ್ನವರಾತ್ರಿ ಎಂಟನೇ ದಿನ ಮಹಾಗೌರಿದೇವಿಯ ರೂಪದಲ್ಲಿ ಪೂಜಿಸಲಾಯಿತು

 

 

Devadurga:ಗಬ್ಬೂರು : ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮ ಪೀಠ ಕೈಲಾಸದಲ್ಲಿ  ಶರನ್ನವರಾತ್ರಿಯ ಎಂಟನೇ ದಿನವಾದ ಇಂದು ಮಹಾಶೈವ ಧರ್ಮ ಪೀಠದ ಕ್ಷೇತ್ರಾಧಿದೇವತೆ ಶ್ರೀ ವಿಶ್ವೇಶ್ವರಿ ದುರ್ಗೆಯನ್ನು ಮಹಾ ಗೌರಿ ದೇವಿಯ ರೂಪದಲ್ಲಿ ಆಹ್ವಾನಿಸಿ ಪೂಜಿಸಲಾಯಿತು.

About The Author