ವಸಂತಕುಮಾರ ಸುರಪುರಕರ್ ಗೆ ಸಚಿವರಿಂದ ಸನ್ಮಾನ 

ವಸಂತಕುಮಾರ ಸುರಪುರಕರ್ ಗೆ ಸಚಿವರಿಂದ ಸನ್ಮಾನ 
ವಸಂತಕುಮಾರ ಸುರಪುರಕರ್
ನಗರ ಆಶ್ರಯ ಸಮಿತಿ ಅಧ್ಯಕ್ಷರು ಶಹಾಪುರ 
ಶಹಪುರ: ತಾಲೂಕಿನ ಭೀ, ಗುಡಿಯಲ್ಲಿ ನಗರ ಆಶ್ರಯ ಸಮಿತಿ ಎರಡನೇ ಬಾರಿಗೆ  ಅಧ್ಯಕ್ಷರಾಗಿ ಆಯ್ಕೆಯಾದ ವಸಂತಕುಮಾರ ಸುರಪುರಕರ್ ಅವರಿಗೆ  ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಹಾಗೂ ಯಾದಗಿರಿ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ  ನೇಮಕಾತಿ ಆದೇಶ ನೀಡಿದರು.
ವಸಂತಕುಮಾರ ಸಚಿವರ ಆಪ್ತರಾಗಿದ್ದು, ಮೊದಲ ಬಾರಿಗೆ ನಗರ ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದಾಗ ನಿಷ್ಠೆಯಿಂತ ಕರ್ತವ್ಯ ನಿರ್ವಹಿಸಿದ್ದರು.ತದ ನಿಮಿತ್ತ ಎರಡನೇ ಬಾರಿಯೂ ನಗರ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
  ಈ ಸಂದರ್ಭದಲ್ಲಿ ಮರಿಗೌಡ ಹುಲ್ಕಲ್  ಶ್ರೀಮಾಂತಪ್ಪ ಸಾಹು ಬಸವರಾಜಪ್ಪಗೌಡ ತಂಗಡಗಿ, ವೆಂಕಟೇಶ ಆಲೂರು,ವಿಜಯಕುಮಾರ, ಶಾಂತಪ್ಪ ಕಟ್ಟಿಮನಿ, ರಾಮಣ್ಣ ಸಾದ್ಯಾಪುರ, ಮಲ್ಲಣ್ಣ ಗೋಗಿ, ಈರಣ್ಣಗೌಡ ಮಲ್ಲಾಬಾದಿ, ಚಂದ್ರಶೇಖರ ಕಟ್ಟಿಮನಿ,ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಕಾರ್ಯಕರ್ತರು ಇದ್ದರು.

About The Author